Our Newsletters
All the above newsletters requires Adobe Reader installed on your computer. If already not installed please click the link below to go to the download page of Adobe Reader and install it for free.
NEWS & EVENTS
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ಮಂಗಳೂರು:
31.03.2023ಕ್ಕೆ ಒಟ್ಟು ವ್ಯವಹಾರ ರೂ. 835 ಕೋಟಿ (ಠೇವಣಿ ರೂ. 453 ಕೋಟಿ, ಸಾಲ ರೂ. 382 ಕೋಟಿ) ಸಾರ್ವಕಾಲಿಕ ದಾಖಲೆಯ ವೃದ್ಧಿ - ಶ್ರೀ ಕೆ. ಜೈರಾಜ್ ಬಿ. ರೈ, ಅಧ್ಯಕ್ಷರು

ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು, 2022-23ನೇ ಸಾಲಿನಲ್ಲಿ ಒಟ್ಟು ವ್ಯವಹಾರದಲ್ಲಿ ಸಾರ್ವಕಾಲಿಕ ದಾಖಲೆಯ ರೂ.145 ಕೋಟಿ ಹೆಚ್ಚಳವನ್ನು ಸಾಧಿಸಿದೆ. ವರ್ಷಾಂತ್ಯ 31.03.2023ಕ್ಕೆ ಠೇವಣಾತಿಯು ರೂ. 453 ಕೋಟಿ ಹಾಗೂ ಸಾಲ ರೂ.382 ಕೋಟಿಯೊಂದಿಗೆ ರೂ.835 ಕೋಟಿಯಾಗಿ, ನಿಗದಿತ ಗುರಿಯನ್ನು ದಾಟಿ Vision 2025ರಂತೆ 31.03.2025ಕ್ಕೆ ರೂ.1000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಸಾಧಿಸುವತ್ತ ದೃಢ ಹೆಜ್ಜೆಯನ್ನಿಟ್ಟಿದೆ.
31.03.2023ಕ್ಕೆ ಠೇವಣಾತಿಯು ಹಿಂದಿನ ಸಾಲಿಗಿಂತ ರೂ.89 ಕೋಟಿ ಹೆಚ್ಚಳಗೊ೦ಡು ಶೇ.21ರಷ್ಟು ವೃದ್ಧಿಯಾಗಿರುತ್ತದೆ. ಅದೇ ರೀತಿ ಸಾಲವು ರೂ.66 ಕೋಟಿ ಹೆಚ್ಚಳಗೊ೦ಡು ಶೇ.21ರಷ್ಟು ವೃದ್ಧಿಯನ್ನು ಕಂಡಿರುತ್ತದೆ. ಒಟ್ಟು ವ್ಯವಹಾರದಲ್ಲಿ ಹೆಚ್ಚಳವಾಗಿರುವ ರೂ.145 ಕೋಟಿ, ಶೇ.21 ರಷ್ಟು ವೃದ್ಧಿಯು ಸಂಘವು ಸ್ಥಾಪನೆಯಾದಂದಿನಿAದ ಸಾರ್ವಕಾಲಿಕ ದಾಖಲೆಯಾಗಿರುತ್ತದೆ. 2021-22ನೇ ಸಾಲಿನಲ್ಲಿ ಮಾಡಿರುವ ರೂ. 2,348 ಕೋಟಿ ವಾರ್ಷಿಕ ವಹಿವಾಟು (Turnover), 2022-23ನೇ ಸಾಲಿನಲ್ಲಿ ರೂ.3,089 ಕೋಟಿ ದಾಟಿದೆ.
ಸಂಘವು ವರ್ಷಾಂತ್ಯ 31.03.2023ಕ್ಕೆ ರೂ.9.83 ಕೋಟಿ ಮೀರಿದ ನಿವ್ವಳ ಲಾಭ ಗಳಿಸಿದೆ ಹಾಗೂ Gross NPA 0.08% ಸೀಮಿತಗೊಂಡಿದೆ. ಮಾತ್ರವಲ್ಲದೆ ಕಳೆದ 15 ವರ್ಷಗಳಿಂದ 0% ನಿವ್ವಳ ಅನುತ್ಪಾದಕ ಆಸ್ತಿಯೊಂದಿಗೆ, ಸಂಘವು ತನ್ನ ಎಲ್ಲಾ ಕಾರ್ಯವೈಖರಿಲ್ಲೂ ಗುರಿ ಮೀರಿದ ಪ್ರಗತಿಯೊಂದಿಗೆ ಅಮೋಘ ಪ್ರಗತಿಯನ್ನು ಸಾಧಿಸಿದೆ.
1994ರಲ್ಲಿ ಸ್ಥಾಪನೆಯಾದ ಸಂಸ್ಥೆಯು, ಈ 29 ವರ್ಷಗಳ ಅವಧಿಯಲ್ಲಿ ರೂ.835 ಕೋಟಿ ಮೀರಿದ ವ್ಯವಹಾರವನ್ನು ಹೊಂದಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಪ್ರಥಮ ಕ್ರೆಡಿಟ್ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಘದ Vision 2025ರಂತೆ 31.03.2025ಕ್ಕೆ, ರೂ.10 ಕೋಟಿ ಮೀರಿದ ನಿವ್ವಳ ಲಾಭ ಹಾಗೂ 30 ಶಾಖೆಗಳನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ. ಸಂಘದ ಕೇಂದ್ರ ಕಛೇರಿಗೆ 36,000 ಚ.ಅ. ವಿಸ್ತೀರ್ಣದ ಸುಸಜ್ಜಿತ ನೂತನ ಸ್ವಂತ ಕಟ್ಟಡವನ್ನು ಹೊಂದುವ ನಿಟ್ಟಿನಲ್ಲಿ, ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಡಿಸೆಂಬರ್ 2024ರೊಳಗೆ ಉದ್ಘಾಟನೆಗೊಳ್ಳುವ ಗುರಿಯನ್ನು ಸಂಘವು ಹೊಂದಿದೆ.
ಸಂಘದ ಕಾರ್ಯವ್ಯಾಪ್ತಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 25 ಶಾಖೆಗಳನ್ನು ಹೊಂದಿ, 85,000 ಕ್ಕೂ ಮಿಕ್ಕಿದ ಸಂತೃಪ್ತ ಠೇವಣಿದಾರ ಹಾಗೂ ಸಾಲಗಾರ ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯಿಂದ ಸಂಘವು ಈ ಎಲ್ಲಾ ಸಾಧನೆಗಳನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
31.03.2023ಕ್ಕೆ ಠೇವಣಾತಿಯು ಹಿಂದಿನ ಸಾಲಿಗಿಂತ ರೂ.89 ಕೋಟಿ ಹೆಚ್ಚಳಗೊ೦ಡು ಶೇ.21ರಷ್ಟು ವೃದ್ಧಿಯಾಗಿರುತ್ತದೆ. ಅದೇ ರೀತಿ ಸಾಲವು ರೂ.66 ಕೋಟಿ ಹೆಚ್ಚಳಗೊ೦ಡು ಶೇ.21ರಷ್ಟು ವೃದ್ಧಿಯನ್ನು ಕಂಡಿರುತ್ತದೆ. ಒಟ್ಟು ವ್ಯವಹಾರದಲ್ಲಿ ಹೆಚ್ಚಳವಾಗಿರುವ ರೂ.145 ಕೋಟಿ, ಶೇ.21 ರಷ್ಟು ವೃದ್ಧಿಯು ಸಂಘವು ಸ್ಥಾಪನೆಯಾದಂದಿನಿAದ ಸಾರ್ವಕಾಲಿಕ ದಾಖಲೆಯಾಗಿರುತ್ತದೆ. 2021-22ನೇ ಸಾಲಿನಲ್ಲಿ ಮಾಡಿರುವ ರೂ. 2,348 ಕೋಟಿ ವಾರ್ಷಿಕ ವಹಿವಾಟು (Turnover), 2022-23ನೇ ಸಾಲಿನಲ್ಲಿ ರೂ.3,089 ಕೋಟಿ ದಾಟಿದೆ.
ಸಂಘವು ವರ್ಷಾಂತ್ಯ 31.03.2023ಕ್ಕೆ ರೂ.9.83 ಕೋಟಿ ಮೀರಿದ ನಿವ್ವಳ ಲಾಭ ಗಳಿಸಿದೆ ಹಾಗೂ Gross NPA 0.08% ಸೀಮಿತಗೊಂಡಿದೆ. ಮಾತ್ರವಲ್ಲದೆ ಕಳೆದ 15 ವರ್ಷಗಳಿಂದ 0% ನಿವ್ವಳ ಅನುತ್ಪಾದಕ ಆಸ್ತಿಯೊಂದಿಗೆ, ಸಂಘವು ತನ್ನ ಎಲ್ಲಾ ಕಾರ್ಯವೈಖರಿಲ್ಲೂ ಗುರಿ ಮೀರಿದ ಪ್ರಗತಿಯೊಂದಿಗೆ ಅಮೋಘ ಪ್ರಗತಿಯನ್ನು ಸಾಧಿಸಿದೆ.
1994ರಲ್ಲಿ ಸ್ಥಾಪನೆಯಾದ ಸಂಸ್ಥೆಯು, ಈ 29 ವರ್ಷಗಳ ಅವಧಿಯಲ್ಲಿ ರೂ.835 ಕೋಟಿ ಮೀರಿದ ವ್ಯವಹಾರವನ್ನು ಹೊಂದಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಪ್ರಥಮ ಕ್ರೆಡಿಟ್ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಘದ Vision 2025ರಂತೆ 31.03.2025ಕ್ಕೆ, ರೂ.10 ಕೋಟಿ ಮೀರಿದ ನಿವ್ವಳ ಲಾಭ ಹಾಗೂ 30 ಶಾಖೆಗಳನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ. ಸಂಘದ ಕೇಂದ್ರ ಕಛೇರಿಗೆ 36,000 ಚ.ಅ. ವಿಸ್ತೀರ್ಣದ ಸುಸಜ್ಜಿತ ನೂತನ ಸ್ವಂತ ಕಟ್ಟಡವನ್ನು ಹೊಂದುವ ನಿಟ್ಟಿನಲ್ಲಿ, ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಡಿಸೆಂಬರ್ 2024ರೊಳಗೆ ಉದ್ಘಾಟನೆಗೊಳ್ಳುವ ಗುರಿಯನ್ನು ಸಂಘವು ಹೊಂದಿದೆ.
ಸಂಘದ ಕಾರ್ಯವ್ಯಾಪ್ತಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 25 ಶಾಖೆಗಳನ್ನು ಹೊಂದಿ, 85,000 ಕ್ಕೂ ಮಿಕ್ಕಿದ ಸಂತೃಪ್ತ ಠೇವಣಿದಾರ ಹಾಗೂ ಸಾಲಗಾರ ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯಿಂದ ಸಂಘವು ಈ ಎಲ್ಲಾ ಸಾಧನೆಗಳನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
News Letter
Chairman's letter to all members regarding performance of our society. Click here to view.
AVAILABLE FOR VIEW "RAMAKRISHNA SUDDHI SANCHAYA"
CLICK HERE FOR 1ST EDITION
CLICK HERE FOR 2ND EDITION
CLICK HERE FOR 3RD EDITION
CLICK HERE FOR 4Th EDITION
CLICK HERE FOR 5Th EDITION
CLICK HERE FOR 6Th EDITION
CLICK HERE FOR 7Th EDITION
CLICK HERE FOR 8Th EDITION
CLICK HERE FOR 9Th EDITION
CLICK HERE FOR 10Th EDITION
CLICK HERE FOR 11Th EDITION
CLICK HERE FOR 12Th EDITION
CLICK HERE FOR 13Th EDITION
CLICK HERE FOR 14Th EDITION
CLICK HERE FOR 15Th EDITION
CLICK HERE FOR 16Th EDITION
CLICK HERE FOR 17Th EDITION
CLICK HERE FOR 18Th EDITION
CLICK HERE FOR 19Th EDITION
CLICK HERE FOR 20Th EDITION
CLICK HERE FOR 21st EDITION
CLICK HERE FOR 22nd EDITION
CLICK HERE FOR 23rd EDITION
CLICK HERE FOR 24th EDITION
CLICK HERE FOR 25th EDITION
CLICK HERE FOR 26th EDITION
CLICK HERE FOR 27th EDITION
CLICK HERE FOR 28th EDITION
CLICK HERE FOR 29th EDITION
CLICK HERE FOR 30th EDITION
CLICK HERE FOR 31st EDITION
CLICK HERE FOR 32nd EDITION
CLICK HERE FOR 33rd EDITION
INSTALLATION
- Our 19th Branch at Kadaba was inaugurated on 24.09.2018. Click here to view photo.
- Our 20th Branch at Hampankatta was inaugurated on 24.09.2018. Click here to view photo.
- Mulki renovated Branch was inaugurated on 05.03.2020. Click here to view photo.
- Kundapura renovated Branch was inaugurated on 08.02.2021. Click here to view photo.
- Donation handed over to DC Dr. Rajendra KV for Covid19 relief activities (ಸಂಘದಿಂದ ಕೋವಿಡ್19 ನಿರ್ವಹಣೆಗೆ ಸಹಕಾರ) Click here to view photo.
AVAILABLE FOR VIEW "RAMAKRISHNA SUDDHI SANCHAYA"
CLICK HERE FOR 1ST EDITION
CLICK HERE FOR 2ND EDITION
CLICK HERE FOR 3RD EDITION
CLICK HERE FOR 4Th EDITION
CLICK HERE FOR 5Th EDITION
CLICK HERE FOR 6Th EDITION
CLICK HERE FOR 7Th EDITION
CLICK HERE FOR 8Th EDITION
CLICK HERE FOR 9Th EDITION
CLICK HERE FOR 10Th EDITION
CLICK HERE FOR 11Th EDITION
CLICK HERE FOR 12Th EDITION
CLICK HERE FOR 13Th EDITION
CLICK HERE FOR 14Th EDITION
CLICK HERE FOR 15Th EDITION
CLICK HERE FOR 16Th EDITION
CLICK HERE FOR 17Th EDITION
CLICK HERE FOR 18Th EDITION
CLICK HERE FOR 19Th EDITION
CLICK HERE FOR 20Th EDITION
CLICK HERE FOR 21st EDITION
CLICK HERE FOR 22nd EDITION
CLICK HERE FOR 23rd EDITION
CLICK HERE FOR 24th EDITION
CLICK HERE FOR 25th EDITION
CLICK HERE FOR 26th EDITION
CLICK HERE FOR 27th EDITION
CLICK HERE FOR 28th EDITION
CLICK HERE FOR 29th EDITION
CLICK HERE FOR 30th EDITION
CLICK HERE FOR 31st EDITION
CLICK HERE FOR 32nd EDITION
CLICK HERE FOR 33rd EDITION
INSTALLATION
- CC TV Camera System to all our Branches.
- Note Counting and Fake note detector machine to all our Branches.
- Provided Hand Held collection terminal Machine to SRND (Pigmy) Agents.
- Identity Cards to Staff Members.
- Provided SB Pass book printer for all the Branches.
- Centralised Viewing System at Head Office for CC TV System.